https://m.youtube.com/watch?v=DKJe0GfQPNI Courtesy video link News 18 kannada
ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆಗಳಲ್ಲಿ NIA ಅಧಿಕಾರಿಗಳಿಂದ ದಾಳಿ ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಾಳಿ...
https://m.youtube.com/watch?v=8ISHfBr5d-k Courtesy video link Newsfirst kannada
ಮತ್ತೊಂದು ತ್ರಿವಳಿ ತಲಾಖ್ ಪ್ರಕರಣ ದಾಖಲು ಪತಿ ವಿರುದ್ದ ಠಾಣೆಯ ಮೆಟ್ಟಿಲೇರಿದ ಪತ್ನಿ ಮತ್ತೊಂದು ತ್ರಿವಳಿ ತಲಾಖ್ ಪ್ರಕರಣ ದಾಖಲು ಮಧ್ಯಪ್ರದೇಶ;ಗುಣದಲ್ಲಿ 29 ವರ್ಷದ ಮಹಿಳೆಯೊಬ್ಬರು ತ್ರಿವಳಿ...
ಗ್ಯಾರಂಟಿ ಯೋಜನೆಗಳ ವಿವರ : ಅನುಷ್ಠಾನಗಳ ಮಾರ್ಗ ಸೂಚಿ ಸರ್ಕಾರ ಘೋಷಿಸಿರುವ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವ ನಿಧಿ ಯೋಜನೆಗಳ ಅನುಷ್ಠಾನ ಕುರಿತು ಸಚಿವ...
ರಾಜ್ಯದಲ್ಲಿ ಪಾಕಿಸ್ತಾನ, ಶ್ರೀಲಂಕಾದಂತೆ ಆರ್ಥಿಕ ಕುಸಿತ ಆಗಬಾರದು ಗ್ಯಾರೆಂಟಿ ಯೋಜನೆ ಬಗ್ಗೆ ನಳಿನ್ ಕುಮಾರ್ ಕಟೀಲ್ ಏನೆಲ್ಲಾ ಹೇಳಿದ್ರು? ಮಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಿನ್ನೆ...
Pension revision... ನಿವೃತ್ತ ಬ್ಯಾಂಕ್ ನೌಕರರ ಪಿಂಚಣಿ ಪರಿಷ್ಕರಣೆಗಾಗಿ ಸಂಘಟಿತ ಹೋರಾಟಕ್ಕೆ ರಾಜ್ಯ ಬ್ಯಾಂಕ್ ನಿವೃತ್ತರ ಒಕ್ಕೂಟ ನಿರ್ಣಯ: ಕೇಂದ್ರದ ಮೇಲೆ ಒತ್ತಡ ಹೇರಲು ತೀರ್ಮಾನ. ಬೆಂಗಳೂರು...
ನೂತನ ಸಂಸತ್ ಕಟ್ಟಡವನ್ನು ಉದ್ಘಾಟಿಸಿದ ಪ್ರಧಾನಿ ಮೋದಿಸಂಸತ್ತಿನಲ್ಲಿ ಮೊಳಗಿದ ಹಿಂದೂ, ಮುಸ್ಲಿಂ ಸೇರಿ ಸರ್ವ ಧರ್ಮದ ಪ್ರಾರ್ಥನೆ ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ...
ನಾವು ಒಳ್ಳೆಯ ವ್ಯಕ್ತಿಗಳು ಮತ್ತು ಕೆಟ್ಟ ವ್ಯಕ್ತಿಗಳಿಂದ ತುಂಬಿರುವ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಕೆಲವರು ಒಳ್ಳೆಯವರಾಗಿರುತ್ತಾರೆ, ಇನ್ನೂ ಕೆಲವರು ಸ್ವಾರ್ಥಿಗಳು ಮತ್ತು ಇತರರನ್ನು ನೋಯಿಸುವಂತವರಾಗಿರುತ್ತಾರೆ. ಇಂತಹ ಜನರನ್ನು ಗುರುತಿಸುವುದರಿಂದ ಅವರ ಬಗ್ಗೆ ಎಚ್ಚರದಿಂದಿರಬಹುದು. ಜ್ಯೋತಿಷ್ಯಶಾಸ್ತ್ರದಲ್ಲಿ ಅಂತಹ ರಾಶಿಯವರ ಬಗ್ಗೆ ಮಾಹಿತಿ ಇದೆ. ಇದರಿಂದ ಕೆಲವರು ಎಂಥವರು ಎಂದು ಅರ್ಥಮಾಡಿಕೊಳ್ಳಲು ಸುಲಭಗೊಳಿಸುತ್ತದೆ.…
ಎಲ್ಲಾ ಜನರು ಇತರರ ಮುಂದೆ ಚೆನ್ನಾಗಿ ಕಾಣಬೇಕೆಂದು ಬಯಸುತ್ತಾರೆ. ಚೆನ್ನಾಗಿ ಕಾಣೋದು ಅಂದರೆ ದುಬಾರಿ ಬಟ್ಟೆ ಮತ್ತು ಆಭರಣಗಳನ್ನು ಧರಿಸಿ ಉತ್ತಮವಾಗಿ ಕಾಣುವುದು ಎಂದಲ್ಲ. ಕೆಲವರು ನೈಸರ್ಗಿಕವಾಗಿ ಯಾವುದೇ ಲೇಪನಗಳಿಲ್ಲದೆ ಇತರರ ನಡುವೆ ಸುಂದರವಾಗಿ ಕಾಣಲು ಬಯಸುತ್ತಾರೆ. ಇನ್ನೂ ಕೆಲವರು ಸುಂದರವಾಗಿ ಕಾಣಲು ಸಾಕಷ್ಟು ಹಣ ಖರ್ಚು ಮಾಡುತ್ತಾರೆ.…
ನಮ್ಮ ಕೈಯಿಂದ ವಸ್ತುಗಳು ಜಾರಿ ನೆಲದ ಮೇಲೆ ಬೀಳುವುದು ಸಾಮಾನ್ಯ. ಇದಕ್ಕೆ ಯಾವುದಾರೂ ಅನಾರೋಗ್ಯ ಕಾರಣಗಳಿರಬಹುದು ಅಥವಾ ಕೆಲವೊಮ್ಮೆ ಭಯದಿಂದಲೂ ವಸ್ತುಗಳು ನಿಮ್ಮ ಕೈಯಿಂದ ಜಾರಿ ಕೆಳಗೆ ಬೀಳಬಹುದು. ಆದರೆ ಕೆಲವು ಸ್ಥಳಗಳಲ್ಲಿ, ಕೆಲವು ಸಮಯದಲ್ಲಿ ಅಥವಾ ಕೆಲವು ವಸ್ತುಗಳು ನಿಮ್ಮ ಕೈಯಿಂದ ಜಾರಿ ಬೀಳುವುದು ಶುಭವಲ್ಲ. ನಿಮ್ಮ…
ಸುಳ್ಳುಗಳಿಂದ ಸುತ್ತುವರಿದ ಈ ಜಗತ್ತಿನಲ್ಲಿ ಸತ್ಯ ಮತ್ತು ಪ್ರಾಮಾಣಿಕತೆಯನ್ನು ಕಾಣುವುದು ಬಹಳ ಅಪರೂಪ. ಹೀಗಾಗಿ ಯಾರಾದರೂ ಸಂಪೂರ್ಣವಾಗಿ ಪ್ರಾಮಾಣಿಕರಾಗಿರುವುದು ಬಹಳ ಕಡಿಮೆ. ಆದರೂ ಕೆಲವರು ಯಾವಾಗಲೂ ಪ್ರಾಮಾಣಿಕವಾಗಿರುತ್ತಾರೆ. ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ರಾಶಿಯವರು ವಿಶಿಷ್ಟ ಲಕ್ಷಣಗಳನ್ನು ಹೊಂದಿದ್ದಾರೆ. ಆದರೆ ಕೆಲವು ರಾಶಿಯ ಜನರು ತುಂಬಾ ಪ್ರಾಮಾಣಿಕರಾಗಿದ್ದಾರೆ. ಇವರು ಸತ್ಯವನ್ನು…
ಈ ಜಗತ್ತಿನಲ್ಲಿ ಪ್ರತಿಯೊಬ್ಬ ಮನುಷ್ಯನೂ ವಿಭಿನ್ನವಾಗಿರುತ್ತಾನೆ. ಕೆಲವರು ತುಂಬಾ ಧೈರ್ಯಶಾಲಿಗಳಾಗಿದ್ದರೆ, ಇನ್ನೂ ಕೆಲವರು ಭಯ ಹೊಂದಿದವರಾಗಿರುತ್ತಾರೆ. ಮತ್ತೂ ಕೆಲವರು ಚಿಕ್ಕ ಚಿಕ್ಕ ವಿಷಯಕ್ಕೂ ಅಳುತ್ತಾರೆ. ಇವರು ಅಳುವ ವಿಚಾರದಲ್ಲಿ ಎಷ್ಟು ಸೂಕ್ಷ್ಮವಾಗಿರುತ್ತಾರೆ ಅಂದರೆ ಅಕಸ್ಮಾತ್ ಆಗಿ ಮಳೆ ಬಂದರೆ, ಪೆನ್ನು ಸರಿಯಾಗಿ ಬರೆಯಲಿಲ್ಲ ಅಂತಾದರೆ, ಸಮಯಕ್ಕೆ ಸರಿಯಾಗಿ ಆರ್ಡರ್…
ಶನಿ ಗ್ರಹ ಇದೇ ತಿಂಗಳ 17 ರಿಂದ ವಕ್ರಗತಿಯಲ್ಲಿ ಸಂಚರಿಸಲಿದೆ. ಶನಿಗ್ರಹ ವಕ್ರವಾಗುವುದರಿಂದ ಅನುಕೂಲದೊಂದಿಗೆ ಸ್ವಲ್ಪ ಹಾನಿಯಾಗುವ ಸಾಧ್ಯತೆಯಿದೆ. ಕುಂಭ ರಾಶಿಯಲ್ಲಿ ಸಂಚರಿಸುವ ಶನಿಯು ವಕ್ರಾತಿಯಲ್ಲಿ ಸುಮಾರು 140 ದಿನಗಳನ್ನು ಕಳೆಯುತ್ತದೆ. ಈ ವೇಳೆ ಶನಿಯು ಹಿಮ್ಮುಖವಾಗಿ ಚಲಿಸುತ್ತದೆ. ಮಕರ ರಾಶಿಯಲ್ಲಿ ಇದು ಕೆಲವು ದಿನಗಳವರೆಗೆ ಸಂಚರಿಸುತ್ತದೆ. ಈ…
https://m.youtube.com/watch?v=Nd-X4qnhQXw Courtesy video link Newsfirst kannada
Read more